Friday 27 January 2023
ಮಾರ್ಚ್ ಮತ್ತು ಏಪ್ರಿಲ್ 2022ರ ಹೊಸತು ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ
ಡಾ.ಜೆ.ಬಾಲಕೃಷ್ಣ
1964ರ ಜನವರಿಯ 25ನೇ ತಾರೀಕಿನ ಮುಂಜಾನೆಯ ದಿನ. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಚಿನ್ನಸಾಮಿ ಎಂಬಾತ ತನ್ನ ಕೈಯಲ್ಲಿ ಕ್ಯಾನ್ ಒಂದನ್ನು ಹಿಡಿದು ತನ್ನ ವಯಸ್ಸಾದ ತಾಯಿ, ಯುವ ಪತ್ನಿ ಹಾಗೂ ಎಳೆಯ ಕೂಸೊಂದನ್ನು ಬಿಟ್ಟು ರೈಲ್ವೇ ನಿಲ್ದಾಣದೆಡೆಗೆ ಹೊರಟ. ಅಲ್ಲಿ ರೈಲ್ವೇ ನಿಲ್ದಾಣ ತಲುಪಿದ ಕೂಡಲೇ ಕೈಯಲ್ಲಿದ್ದ ಕ್ಯಾನಿನ ಸೀಮೆ ಎಣ್ಣೆ ತನ್ನ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಜೋರಾಗಿ, `ಇಂತಿ ಒಳಿಕಾ! ತಮಿಳ್ ವಾಳ್ಕಾ!' (ಹಿಂದಿ ನಾಶವಾಗಲಿ, ತಮಿಳು ಬಾಳಲಿ) ಎಂದು ಜೋರಾಗಿ ಕೂಗಿ ಆತ್ಮಾಹುತಿ ಮಾಡಿಕೊಂಡ. ತಮಿಳು...
ಮಹಿಳಾ ದಿನಾಚರಣೆಯ ಶುಭಾಶಯಗಳು.
7ನೇ ಮಾರ್ಚ್ 1999ರ ʻಪ್ರಜಾವಾಣಿʼಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ. ಕೆಲವು ಅಂಕಿಅಂಶಗಳ ಹೊರತಾಗಿ ವಾಸ್ತವ ಚಿತ್ರಣವೇನೂ ಬದಲಾಗಿಲ್ಲ.
...ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.
ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.
ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.