Friday 27 January 2023
ಟಿಪ್ಪು ಸುಲ್ತಾನ್ ಬದುಕಿದ್ದಾಗಲೇ ಬ್ರಿಟಿಷರು ಆತನ ವ್ಯಂಗ್ಯಚಿತ್ರ ಹಾಗೂ ಫ್ರೆಂಚರು ಹೈದರಾಲಿಯ ವ್ಯಂಗ್ಯಚಿತ್ರ ರಚಿಸಿದ್ದರು. ಈ ಕುರಿತು ನನ್ನ ಲೇಖನ ಇಂದಿನ (20/11/2022)ರ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಸಂಪೂರ್ಣ ಲೇಖನ ಇಲ್ಲಿದೆ:
...2013ರ ಜೂನ್ ತಿಂಗಳಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದಾಗ ನಾನು ನೀಡಿದ ಉಪನ್ಯಾಸ ಇಲ್ಲಿದೆ. ಕಂಪ್ಯೂಟರಿನಲ್ಲಿ ಹಳೆಯ ಕಡತಗಳನ್ನು ಜಾಲಾಡುವಾಗ ಸಿಕ್ಕಿತು.
ವಿಜ್ಞಾನ ಮತ್ತು ಸಮಾಜ
ಕರ್ನಾಟಕದ ಗಡಿ ತಾಲ್ಲೂಕಾದ ಮುಳಬಾಗಲು ವಿಶಿಷ್ಟವಾದ ಸಂಸ್ಕೃತಿ, ಆಚರಣೆಗಳನ್ನು ಹೊಂದಿದೆ. ಅತ್ತ ಸಂಪೂರ್ಣ ಕರ್ನಾಟಕ ಅಥವಾ ಕನ್ನಡದ್ದೂ ಅಲ್ಲದ ಅಥವಾ ಸಂಪೂರ್ಣ ಆಂಧ್ರ ಅಥವಾ ತೆಲುಗಿನದೂ ಅಲ್ಲದ ಭಾಷೆ ಮತ್ತು ಆಚರಣೆಗಳು ಸಾಂಸ್ಕೃತಿಕವಾಗಿ ಅನನ್ಯವಾದದ್ದು...
ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.
ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.
ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.