ಪ್ಲಾನೆಟ್ ಕನ್ನಡ
ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
‘ಗ್ರಹಣ ಹಿಡಿಯುವ ಸಮಯದಲ್ಲಿ ಊಟ ಮಾಡುವುದಿರಲಿ,
ಒಂದು ಹನಿ ನೀರನ್ನೂ ಕುಡಿಯಬಾರದು.’ ‘ಸೂರ್ಯನಿಗೆ ಗ್ರಹಣ ಅಪಾಯಕಾರಿ ವಿಕಿರಣಗಳು
ಹೊರಬರುತ್ತವೆ, ಮನೆಯಿಂದ ಹೊರಬರಬಾರದು’, ‘ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು,
ನೋಡಿದರೆ ಕಣ್ಣುಗಳು ಹೋಗಿಬಿಡುತ್ತವೆ’, ‘ಗ್ರಹಣ ಹಿಡಿದಾಗ ಮನೆಯಲ್ಲಿನ ನೀರಿನ ತೊಟ್ಟಿ, ಮುಂದೆ ಓದಿ »
ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್. ಮುಂದೆ ಓದಿ »
ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !
ಐತಿಹಾಸಿಕ ೨೯ ನೇ ಒಲಿಂಪಿಕ್ ಮಹಾಕ್ರೀಡಾಕೂಟಕ್ಕೆ ಚೀನಾ ಪ್ರಧಾನಿ ಜಿಂಟಾವೋ ವಿಧ್ಯುಕ್ತ ಚಾಲನೆ ನೀಡಿದರು. ಇಂದು ರಾತ್ರಿ ೮ ಗಂಟೆಗೆ(ಚೀನಾ ಕಾಲಮಾನ ಪ್ರಕಾರ) (ಭಾರತದ ಕಾಲಮಾನದ ಪ್ರಕಾರ, ಸಾ. ೫-೪೫ ಕ್ಕೆ)ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು. ಮುಂದೆ ಓದಿ »
ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್. ಮುಂದೆ ಓದಿ »
ಒಲಿಂಪಿಕ್ಸ್ಗೆ ವಿಜೃಂಭಣೆಯ ಚಾಲನೆ
ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪಾಲ್ ಪ್ರಮಾಣ
ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ ಸಭೆಗೆ ತಡೆ
ನ್ಯಾಯಾಲಯದ ಆದೇಶದಂತೆ ನೈಸ್ಗೆ ಭೂಮಿ:ಯಡಿಯೂರಪ್ಪ
ಹೈಕೋರ್ಟ್ ತೀರ್ಪು ಪರಿಗಣಿಸಲು ನಾಣಯ್ಯ ಒತ್ತಾಯ
ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?
ಕರ್ನಾಟಕದ ಮಂದಿ ಇಡೀ ದೇಶದಲ್ಲಿ ಬಲುಹೆಚ್ಚು ಆದಾಯತೆರಿಗೆ ಕಟ್ಟುವ ಮಂದಿಗಳಲ್ಲಿ ಒಬ್ಬರು.
ಕರ್ನಾಟಕದಲ್ಲಿ ಇಡೀ ದೇಶದಲ್ಲೇ ಹೆಚ್ಚು ತೆರಿಗೆ ಇರೋದು ಹಲವು ಸರಕುಗಳಿಗೆ.
ಇಶ್ಟೆಲ್ಲ ಆದರು ನಮಗೆ ಅದಕ್ಕೆ ತಕ್ಕ ಸವಲತ್ತು ಸಿಗ್ತಾ ಇದ್ಯಾ?
ರಯ್ಲಾಗಲಿ, ಅಯ್.ಅಯ್.ಟಿ ಆಗಲಿ, ಯಾವ ಕೇಂದ್ರದ ಸವಲತ್ತು ಕರ್ನಾಟಕಕ್ಕೆ ಬಲು ಕಡಮೆ..
ಈ ಬಗ್ಗೆ ನಾವು ಯಾಕೆ ಯೋಚಿಸಿಲ್ಲ?
ಪುಳಕದ ತವಕ
ನೆರಳಿಲ್ಲದ ಕರಿಗೋಣೆಯಲಿ
ಮನಮಯ್ಗಳ ಚಲುಪುಳಕ
ನವಿರು ಬಾವಗಳು ಮಿಳಿತ
ರಾಗಾಲಾಪದ ಹಸಿಬಿಸಿ ತವಕ||
ತವಕ = excitement.
http://sampada.net/blog/yogeshkrbhat1/01/08/2008/10529
ಇದಕ್ಕೆ ಕಮೆಂಟು
