ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home

ಪ್ಲಾನೆಟ್ ಕನ್ನಡ

ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!

ಸಂಪದ - 'ಹೊಸ ಚಿಗುರು, ಹಳೆ ಬೇರು' - 2 hours 2 min ago

‘ಗ್ರಹಣ ಹಿಡಿಯುವ ಸಮಯದಲ್ಲಿ ಊಟ ಮಾಡುವುದಿರಲಿ,
ಒಂದು ಹನಿ ನೀರನ್ನೂ ಕುಡಿಯಬಾರದು.’ ‘ಸೂರ್ಯನಿಗೆ ಗ್ರಹಣ ಅಪಾಯಕಾರಿ ವಿಕಿರಣಗಳು
ಹೊರಬರುತ್ತವೆ, ಮನೆಯಿಂದ ಹೊರಬರಬಾರದು’, ‘ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು,
ನೋಡಿದರೆ ಕಣ್ಣುಗಳು ಹೋಗಿಬಿಡುತ್ತವೆ’, ‘ಗ್ರಹಣ ಹಿಡಿದಾಗ ಮನೆಯಲ್ಲಿನ ನೀರಿನ ತೊಟ್ಟಿ,  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

ಸಂಪದ - 'ಹೊಸ ಚಿಗುರು, ಹಳೆ ಬೇರು' - 3 hours 5 min ago

ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

ಸಂಪದ - 'ಹೊಸ ಚಿಗುರು, ಹಳೆ ಬೇರು' - 3 hours 7 min ago

ಐತಿಹಾಸಿಕ ೨೯ ನೇ ಒಲಿಂಪಿಕ್ ಮಹಾಕ್ರೀಡಾಕೂಟಕ್ಕೆ ಚೀನಾ ಪ್ರಧಾನಿ ಜಿಂಟಾವೋ ವಿಧ್ಯುಕ್ತ ಚಾಲನೆ ನೀಡಿದರು. ಇಂದು ರಾತ್ರಿ ೮ ಗಂಟೆಗೆ(ಚೀನಾ ಕಾಲಮಾನ ಪ್ರಕಾರ) (ಭಾರತದ ಕಾಲಮಾನದ ಪ್ರಕಾರ, ಸಾ. ೫-೪೫ ಕ್ಕೆ)ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

ಸಂಪದ - 'ಹೊಸ ಚಿಗುರು, ಹಳೆ ಬೇರು' - 3 hours 16 min ago

ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಒಲಿಂಪಿಕ್ಸ್‌ಗೆ ವಿಜೃಂಭಣೆಯ ಚಾಲನೆ

Yahoo! News - 3 hours 35 min ago
ಅಭೂತಪೂರ್ವ ಭದ್ರತೆಯ ನಡುವೆ ಬೀಜಿಂಗ್ ಒಲಿಂಪಿಕ್ಸ್ -08 ಕ್ರೀಡಾಕೂಟಕ್ಕೆ 'ಹಕ್ಕಿಗೂಡು' (ಬರ್ಡ್ಸ್ ನೆಸ್ಟ್) ಎಂದೇ ಕರೆಯಲಾಗುವ ವಿಶಿಷ್ಟ ಆಕಾರವುಳ್ಳ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಅದ್ದೂರಿಯ ಚಾಲನೆ ನೀಡಿದೆ.
Categories: ಸುದ್ದಿ

ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪಾಲ್ ಪ್ರಮಾಣ

Yahoo! News - 3 hours 38 min ago
ರಾಜ್ಯ ಹೈಕೋರ್ಟ್ 25ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಪಾಲ್ ಡ್ಯಾನ್ಯುಯಲ್ ದಿನಕರನ್ ಕುಮಾರ್ ಇಂದು (ಶುಕ್ರವಾರ) ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.
Categories: ಸುದ್ದಿ

ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ ಸಭೆಗೆ ತಡೆ

Yahoo! News - 3 hours 40 min ago
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ವಿಚಾರವಾಗಿ ಇಂದು ದೆಹಲಿಯಲ್ಲಿ ನಡೆಯಬೇಕಿದ್ದ ಸಭೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Categories: ಸುದ್ದಿ

ನ್ಯಾಯಾಲಯದ ಆದೇಶದಂತೆ ನೈಸ್‌ಗೆ ಭೂಮಿ:ಯಡಿಯೂರಪ್ಪ

Yahoo! News - 3 hours 42 min ago
ನೈಸ್ ಕಂಪೆನಿಗೆ ಭೂಮಿ ನೀಡುವ ಸಂಬಂಧ ಎದುರಾಗುವ ಯಾವುದೇ ವಿರೋಧಕ್ಕೆ ಉತ್ತರಿಸಲು ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
Categories: ಸುದ್ದಿ

ಹೈಕೋರ್ಟ್ ತೀರ್ಪು ಪರಿಗಣಿಸಲು ನಾಣಯ್ಯ ಒತ್ತಾಯ

Yahoo! News - 3 hours 42 min ago
ಗಣಿಗಾರಿಕೆ ರಾಷ್ಟ್ರೀಕರಣಗೊಳಿಸಬೇಕೆಂಬ ಹೈಕೋರ್ಟ್ ತೀರ್ಪನ್ನು ಗೌರವಿಸಿ ರಾಜ್ಯದ ಖನಿಜ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ತಿಳಿಸಿದ್ದಾರೆ.
Categories: ಸುದ್ದಿ

ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ?

ಸಂಪದ - 'ಹೊಸ ಚಿಗುರು, ಹಳೆ ಬೇರು' - 4 hours 20 min ago

ಕರ್ನಾಟಕದ ಮಂದಿ ಇಡೀ ದೇಶದಲ್ಲಿ ಬಲುಹೆಚ್ಚು ಆದಾಯತೆರಿಗೆ ಕಟ್ಟುವ ಮಂದಿಗಳಲ್ಲಿ ಒಬ್ಬರು.

ಕರ್ನಾಟಕದಲ್ಲಿ ಇಡೀ ದೇಶದಲ್ಲೇ ಹೆಚ್ಚು ತೆರಿಗೆ ಇರೋದು ಹಲವು ಸರಕುಗಳಿಗೆ.

ಇಶ್ಟೆಲ್ಲ ಆದರು ನಮಗೆ ಅದಕ್ಕೆ ತಕ್ಕ ಸವಲತ್ತು ಸಿಗ್ತಾ ಇದ್ಯಾ?

ರಯ್ಲಾಗಲಿ, ಅಯ್.ಅಯ್.ಟಿ ಆಗಲಿ, ಯಾವ ಕೇಂದ್ರದ ಸವಲತ್ತು ಕರ್ನಾಟಕಕ್ಕೆ ಬಲು ಕಡಮೆ..

ಈ ಬಗ್ಗೆ ನಾವು ಯಾಕೆ ಯೋಚಿಸಿಲ್ಲ?

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಪುಳಕದ ತವಕ

ಸಂಪದ - 'ಹೊಸ ಚಿಗುರು, ಹಳೆ ಬೇರು' - 4 hours 23 min ago

ನೆರಳಿಲ್ಲದ ಕರಿಗೋಣೆಯಲಿ
ಮನಮಯ್ಗಳ ಚಲುಪುಳಕ
ನವಿರು ಬಾವಗಳು ಮಿಳಿತ
ರಾಗಾಲಾಪದ ಹಸಿಬಿಸಿ ತವಕ||

ತವಕ = excitement.

http://sampada.net/blog/yogeshkrbhat1/01/08/2008/10529

ಇದಕ್ಕೆ ಕಮೆಂಟು

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ವಿಚಿತ್ರ-ಕೂಟ!

ಅಪಾರ - 4 hours 41 min ago
Categories: ಕನ್ನಡ ಪುಟಗಳು

ಹಗರಟಗಿಯ ಇಟ್ಟಿಗೆ

ಸಂಪದ - 'ಹೊಸ ಚಿಗುರು, ಹಳೆ ಬೇರು' - 4 hours 47 min ago

ಹಗರಟಗಿಯ ಬೃಹತ್ ಇಟ್ಟಿಗೆ  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಕೇಂದ್ರದ ಕೈಸೇರಿದ ಶಾಸ್ತ್ರೀಯ ಸ್ಥಾನಮಾನ ವರದಿ

ದಟ್ಸ್ ಕನ್ನಡ - 5 hours 32 min ago
ನವದೆಹಲಿ, ಆ. 8 : ಕನ್ನಡ ಮತ್ತು ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕಾಗಿ ರೂಪಿಸಲಾಗಿರುವ ಭಾಷಾತಜ್ಞರ ಸಮಿತಿ ಸಭೆ ವರದಿಯನ್ನು ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಭಾಷಾ ತಜ್ಞರ ಸಮಿತಿಯ ಅರ್ಹತೆಯನ್ನು  ಪ್ರಶ್ನಿಸಿ ತಮಿಳುನಾಡು ಸರ್ಕಾರ ಚೆನ್ನೈ ಹೈಕೋರ್ಟ್‌ನಲ್ಲಿ  ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಕಾರಣ ವರದಿ ಸಲ್ಲಿಸುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. 
Categories: ಸುದ್ದಿ

ನವವಧುವಿನಂತೆ ಸಿಂಗಾರವಾಗಿದೆ ಲಾಲ್‌ಬಾಗ್

ದಟ್ಸ್ ಕನ್ನಡ - 5 hours 43 min ago
ಬೆಂಗಳೂರು, ಆ.8: ಫಲಪುಷ್ಪ ಪ್ರದರ್ಶನಕ್ಕೆ ಇಡೀ ಲಾಲ್‍ಬಾಗ್ ಸಸ್ಯತೋಟ ನವವಧುವಿನಂತೆ ಸಿಂಗಾರವಾಗಿದ್ದು  ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 9 ರಿಂದ 17ರವರೆಗೆ ನಾಲ್ಕನೆ ರಾಷ್ಟ್ರೀಯ ಫಲಪುಷ್ಪ ಪ್ರದರ್ಶನ ನಡೆಯಲಿದೆ.
Categories: ಸುದ್ದಿ

ವಿಶೇಷ ಚೇತನರಿಗೆ ಮಾರ್ಗದರ್ಶಿಯ ಸ್ನೇಹ ಮಿಲನ

ದಟ್ಸ್ ಕನ್ನಡ - 5 hours 58 min ago
ಬೆಂಗಳೂರು, ಆ.8: ಸಮಾಜದಲ್ಲಿ ವಿಕಲಚೇತನರಾದವರು ಸ್ವತಂತ್ರ ಜೀವನ ನಡೆಸಲು ನೆರವಾಗುತ್ತಿರುವ ಮಾರ್ಗದರ್ಶಿ ಸಂಸ್ಥೆ ಸ್ನೇಹ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿಕಲಚೇತನರಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಪರಿಚಯವನ್ನು ಮಾಡಿಸುವುದು ಹಾಗೂ ಸಾರ್ವಜನಿಕರ ಸ್ನೇಹದ ಕೊಂಡಿಗಳನ್ನು ಮತ್ತಷ್ಟು ಬಲ ಪಡಿಸುವ ಉದ್ದೇಶದಿಂದ  ಅಂಗವಿಕಲರಿಂದ ವಿಶೇಷ ಸಾಂಸ್ಕೄತಿಕ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ವಿಕಲಚೇತನರಿಗೆ ಸಂಸ್ಥೆ ನೆರವಾಗುತ್ತಿದೆ ಎಂದು ಮಾರ್ಗದರ್ಶಿ ಸಂಸ್ಥೆಯ ಮುಖ್ಯಸ್ಥ ಕೃಷ್ಣಮೂರ್ತಿ ತಿಳಿಸಿದರು. 1988 ...
Categories: ಸುದ್ದಿ

ವೆಂಕಯ್ಯ ನಾಯ್ಡು ಇದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ

ದಟ್ಸ್ ಕನ್ನಡ - 6 hours 44 min ago
ವಿಜಯವಾಡ, ಆ. 8 : ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಸೇರಿ ಹಲವು  ರಾಜಕೀಯ ನಾಯಕರು  ಪ್ರಯಾಣಿಸುತ್ತಿದ್ದ ಕಿಂಗ್ ಫಿಷರ್ ವಿಮಾನ ಹಕ್ಕಿಯೊಂದಕ್ಕೆ ಡಿಕ್ಕಿ ಹೊಡೆದಿದ್ದರಿಂದ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ವೆಂಕಯ್ಯ ನಾಯ್ಡು ಸೇರಿ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Categories: ಸುದ್ದಿ

ನನ್ನುಸಿರೇ ಧ್ವನಿಸುರುಳಿ

Yahoo! News - 6 hours 57 min ago
ಅದು ನನ್ನುಸಿರೇ ಚಿತ್ರದ ಕ್ಯಾಸೆಟ್ ಬಿಡುಗಡೆ ಸಮಾರಂಭ. ಆದರೆ ಅಲ್ಲಿ ಮದುವೆ ಸಮಾರಂಭದಲ್ಲಿ ಕಂಡು ಬರುವ ವಾತಾವರಣ ಕಂಡು ಬರುತಿತ್ತು. ಸಂತೋಷ್ ಹಾಗೂ ವೇಲು ಪ್ರಿಯನ್ ನಿರ್ದೇಶನದಲ್ಲಿ ಚಿತ್ರೀಕರಣ ಮುಗಿಸಲಾಗಿದೆ.
Categories: ಸುದ್ದಿ

ನವಗ್ರಹ ಮುಕ್ತಾಯ

Yahoo! News - 7 hours 1 min ago
ಖಳನಾಯಕರ ಮಕ್ಕಳನ್ನೊಳಗೊಂಡ ನವಗ್ರಹದ ಚಿತ್ರೀಕರಣ ಪೂರ್ಣಗೊಂಡಿದೆ. ನಿಗದಿತ ಯೋಜನೆಯಂತೆ ಚಿತ್ರೀಕರಣ ಮುಕ್ತಾಯವಾಗಿದೆ. ಐದು ಹಾಡುಗಳನ್ನು ಹಾಗೂ ಮಾತಿನ ಭಾಗವನ್ನು ಮೈಸೂರು, ಸಕಲೇಶಪುರ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.
Categories: ಸುದ್ದಿ

ವಿದೇಶಕ್ಕೆ ತೆರಳಲಿರುವ ಜೋಶ್

Yahoo! News - 7 hours 15 min ago
ಹೊಸ ಹುಡುಗರನ್ನು ಹಾಕಿಕೊಂಡ ಜೋಶ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆಗಷ್ಟೇ ವರ್ಗಾವಣೆಯಾಗಿ ನಗರದ ನಂದಿನಿ ಲೇಓಟ್‌ನಲ್ಲಿ ಬಾಡಿಗೆ ಮನೆಗೆ ದ್ವಾರಕೀಶ್ ತಮ್ಮ ಮಗಳು ನಿತ್ಯಾಳೊಂದಿಗೆ ಆಗಮಿಸುವ ದೃಶ್ಯವನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು.
Categories: ಸುದ್ದಿ
123456789…next ›last »
Syndicate content

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator