ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

Yahoo! News

Syndicate content
Yahoo! Kannada
URL: http://in.kannada.yahoo.com
Updated: 9 min 35 sec ago

ಶೂಟೌಟ್ ಪ್ರಕರಣ: ಗೋವರ್ಧನ ಮ‌ೂರ್ತಿ ಬಂಧನ

2 hours 41 min ago
ಬಾಗಲೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಾದೇಶ ಚಿತ್ರದ ನಿರ್ಮಾಪಕ ಗೋವರ್ಧನ ಮೂರ್ತಿಯನ್ನು ಕೇರಳದ ಕೊಚ್ಚಿನ್ ನಲ್ಲಿ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ.
Categories: ಸುದ್ದಿ

ಬೌದ್ಧ ಧರ್ಮಕ್ಕೆ 10,000 ದಲಿತರ ಮತಾಂತರ

3 hours 17 min ago
ಬುದ್ಧ ಜಯಂತಿಯ ದಿನವಾದ ಶುಕ್ರವಾರ ಮಧ್ಯಪ್ರದೇಶದ ಪುಕಾರಣ್ಯ ಗ್ರಾಮ ಸಮೀಪದ ಕಾನ್ಪುರದಲ್ಲಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಮಾತಾ ಪ್ರಸಾದ್, ಆಚಾರ್ಯ ಸಂದೇಶ್ ಭಾಲೆಕಾರ್ ಸೇರಿದಂತೆ
Categories: ಸುದ್ದಿ

ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ

3 hours 32 min ago
ನಕಲಿ ಮತದಾನವನ್ನು ಹಾಗೂ ನಕಲಿ ಮಾತದಾರರನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೊಸ ಸೂತ್ರವನ್ನು ಜಾರಿಗೆ ತರಲು ಚಿಂತಿಸಿದೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಫೋಟೋವುಳ್ಳ
Categories: ಸುದ್ದಿ

ಇಂದು ಕಾಶ್ಮೀರದಲ್ಲಿ ರೈಲು ಸಂಚಾರಕ್ಕೆ ಹಸಿರುನಿಶಾನೆ

3 hours 43 min ago
ಕಾಶ್ಮೀರದ ಕಣಿವೆಯಲ್ಲಿ ಮೊದಲ ಬಾರಿಗೆ ರೈಲು ಸಂಚಾರವನ್ನು ಪ್ರಧಾನಿ ಮನ್‌ಮೋಹನ್ ಸಿಂಗ್ ಇಂದು ಉದ್ಘಾಟಿಸಲಿದ್ದಾರೆ. ಶುಕ್ರವಾರದಂದು ಪ್ರಧಾನಿ ಜಲವಿದ್ಯುತ್ ಘಟಕವನ್ನು ಉದ್ಘಾಟಿಸಿದ್ದರು. ಎರಡು
Categories: ಸುದ್ದಿ

ಯಾವ ಪತ್ರಿಕೆಗೂ ಸಂದರ್ಶನ ನೀಡಿಲ್ಲ: ಗಂಗೂಲಿ ಸ್ಪಷ್ಟನೆ

4 hours 5 min ago
ಆಯ್ಕೆ ಸಮಿತಿ ತಮ್ಮನ್ನು ಹರಕೆಯ ಕುರಿಯಂತೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಹೇಳಿಕೆ ನೀಡಿರುವ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ತಳ್ಳಿ ಹಾಕಿದ್ದಾರೆ.ಈ ಕುರಿತು ನಗರದಲ್ಲಿ ಇಂದು(ಶನಿವಾರ) ಪತ್ರಿಕಾ ಹೇಳಿಕೆಯನ್ನು
Categories: ಸುದ್ದಿ

"ಸತ್ತ ಮನುಷ್ಯ ಎದ್ದುಬಂದಾಗ"

4 hours 48 min ago
ಕಟ್ಟಡ ನಿರ್ಮಾಣ ಕಂಪೆನಿಯಲ್ಲಿ ಕೆಲಸ ಮಾಡುವ 33 ವರ್ಷ ಪ್ರಾಯದ ವಿಜಯ್‌ಕುಮಾರ್ ತನ್ನ ಸಾವಿನ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಆಶ್ಚರ್ಯಚಕಿತನಾದ. ತಾನು ಸತ್ತಿರುವ ಸುದ್ದಿ ಮೊದಲಿಗೆ
Categories: ಸುದ್ದಿ

ಟೆಸ್ಟ್: ಹರ್ಭಜನ್ ಅರ್ಧಶತಕ, ಭಾರತ 313/8

4 hours 50 min ago
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌‌ನಲ್ಲಿ ಬಾಲಂಗೋಚಿಗಳಾದ ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್‌ರ ಮಹತ್ವದ ಜತೆಯಾಟದ ನೆರವಿನೊಂದಿಗೆ ಮೂರನೇ ದಿನದ ಆಟ ಮುಗಿಯುವ ವೇಳೆಗೆ 8 ವಿಕೆಟ್ ನಷ್ಟಕ್ಕೆ
Categories: ಸುದ್ದಿ

ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ

5 hours 27 min ago
ಬಸವನಗುಡಿಯ ನಿವಾಸಿ ಅನ್ನಪೂರ್ಣೇಶ್ವರಿ ಎಂಬ 54 ವರ್ಷ ವಯಸ್ಸಿನ ಹಿರಿಯ ಮಹಿಳೆಯು ವಿವಿ ಸಮಾಜ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಭೀಕರವಾಗಿ ಕೊಲೆಯಾಗಿರುವುದು ಶುಕ್ರವಾರ
Categories: ಸುದ್ದಿ

ದೈನಿಕ

5 hours 58 min ago
Categories: ಸುದ್ದಿ

ನವಗ್ರಹಕ್ಕೆ ಸ್ಟೈಲಿಷ್ ನಿರೂಪಣೆ

6 hours 1 min ago
ಏಳು ಮಂದಿ ಹಿರಿಯ ನಟರ ಪುತ್ರರು ನಟಿಸುತ್ತಿರುವ ಚಿತ್ರ ‘ನವಗ್ರಹ’ ದ ಪೊಸ್ಟರ್ ಗಳು ಇದೀಗ ಎಲ್ಲೆಡೆ ಗಮನ ಸೆಳೆಯುತ್ತಿದೆ.
Categories: ಸುದ್ದಿ

ವೀರಮದಕರಿ ಸುದೀಪ್ ಡೇನ್ಸ್

6 hours 4 min ago
‘ಕಾಲೇಜ್ ಕನ್ಯೆಯರ ಬಸ್, ಯಾವ ಸೀಟ್ ನೋಡು ರಷ್..’ ಹಾಡನ್ನು ‘ವೀರ ಮದಕರಿ’ ಚಿತ್ರಕ್ಕಾಗಿ ನಟ, ನಿರ್ದೇಶಕ ಸುದೀಪ್ ರಷ್ಯಾ ನಾಯಕಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಇದಕ್ಕಾಗಿ 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸೆಟ್ ನಿರ್ಮಿಸಲಾಗಿದೆ.
Categories: ಸುದ್ದಿ

ಅಜಯ್ ಪ್ರೀತಿಯ ಕಾಣಿಕೆ

6 hours 6 min ago
ನಿರ್ಮಾಪಕರಿಗೆ ಕೆಲವೊಮ್ಮೆ ದಿಢೀರ್ ಆಗಿ ಚಿತ್ರದ ನಾಯಕನ ಮೇಲೆ ಪ್ರೀತಿ ಉಕ್ಕಿ ಬರುವುದುಂಟು. ಇದಕ್ಕೆ ಉಡುಗೊರೆಯೇ ಸಂಕೇತ. ಇದು ಸಾಮಾನ್ಯವಾಗಿ ಕಂಡು ಬರುವ ಚಿತ್ರಣ. ಇದೀಗ ಅಂತಹ ಪ್ರೀತಿಗೆ ಗುರಿಯಾದವರು ನಾಯಕ ನಟ ಅಜಯ್.
Categories: ಸುದ್ದಿ

ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್

6 hours 18 min ago
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ
Categories: ಸುದ್ದಿ

ಅಫೀಮು ಕಾರ್ಖಾನೆಗಳ ದಾಳಿಗೆ ನ್ಯಾಟೊಗೆ ಅನುಮತಿ

9 hours 43 min ago
ಆಫ್ಘಾನಿಸ್ತಾನದಲ್ಲಿ ಅಫೀಮು ಕಾರ್ಖಾನೆಗಳ ಮೇಲೆ ದಾಳಿ ನಡೆಸಲು ನ್ಯಾಟೊ ತನ್ನ ಪಡೆಗಳಿಗೆ ಮೊದಲ ಬಾರಿಗೆ ಅನುಮತಿ ನೀಡಿದೆ. ತಾಲಿಬಾನಿಗಳಿಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಮಾದಕದ್ರವ್ಯ
Categories: ಸುದ್ದಿ

123 ಒಪ್ಪಂದದ ಕರಡುಗೆ ಭಾರತ ಬದ್ಧ: ಪ್ರಣಬ್

10 hours 2 min ago
ಅಮೆರಿಕ ಜತೆಗಿನ ಅಣು ಒಪ್ಪಂದವನ್ನು ಕಾರ್ಯಗತಗೊಳಿಸುವಾಗಿನ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಅಂಗೀಕೃತ 123 ಒಪ್ಪಂದದ ಕರಡಿಗೆ ಮಾತ್ರ ತಾನು ಬದ್ಧ ಎಂದು ಭಾರತ ಸ್ಪಷ್ಟಪಡಿಸಿದೆ.
Categories: ಸುದ್ದಿ

ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಕ್ಕೆ 27 ಬಲಿ

10 hours 3 min ago
ಆಫ್ಘಾನಿಸ್ತಾನ ಗಡಿಯ ಬಳಿಯ ಪಾಕಿಸ್ತಾನ ಪ್ರಕ್ಷುಬ್ಧ ಪ್ರದೇಶವಾದ ಒರ್ಕಜಾಯಿ ಬುಡಕಟ್ಟು ಹಿರಿಯರ ಸಭೆಯಲ್ಲಿ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಿಸಿ 27 ಜನರು ಸತ್ತಿದ್ದಾರೆ. ಈ ಘಟನೆಯಲ್ಲಿ 81 ಜನರು ಗಾಯಗೊಂಡಿದ್ದು
Categories: ಸುದ್ದಿ

ಕಾರ್ ಬಾಂಬ್ ಸ್ಫೋಟಿಸಿ 12 ಜನರ ಸಾವು

10 hours 25 min ago
ದಕ್ಷಿಣ ಬಾಗ್ದಾದ್ ನೆರೆಯ ದೋರಾದಲ್ಲಿ ಕಿಕ್ಕಿರಿದ ಮಾರುಕಟ್ಟೆ ಪ್ರದೇಶದ ಮೇಲೆ ಕಾರ್ ಬಾಂಬ್ ಸ್ಫೋಟಿಸಿ ಶುಕ್ರವಾರ ಕನಿಷ್ಠ 12 ಜನರು ಸತ್ತಿದ್ದಾರೆ ಮತ್ತು 26 ಮಂದಿ ಗಾಯಗೊಂಡಿದ್ದಾರೆ.
Categories: ಸುದ್ದಿ

ಮೊದಲ ಟೆಸ್ಟ್: ಸಂಕಷ್ಟದಲ್ಲಿ ಭಾರತ

11 hours 26 min ago
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌‌ನ ಮೂರನೇ ದಿನದ ಆಟ ಪ್ರಾರಂಭವಾದಂತೆ ಭಾರತ ಸತತ ತನ್ನ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಾರತಕ್ಕೆ ಜಾನ್ಸನ್ ಮಾರಕವಾಗಿ ಪರಿಣಮಿಸಿದರು.
Categories: ಸುದ್ದಿ

2011ರಲ್ಲಿ ಭಾರತ ಎಫ್ 1 ಜಿಪಿ ಆತಿಥ್ಯ

11 hours 52 min ago
2011ರಲ್ಲಿ ಭಾರತ ಪ್ರಪ್ರಥಮ ಬಾರಿಗೆ ಮಾರ್ಮುಲಾ 1 ರೇಸ್‌ನ ಆತಿಥ್ಯ ವಹಿಸಲಿದೆ ಎಂದು ಕ್ರೀಡಾ ವಾಣಿಜ್ಯ ಮುಖ್ಯಸ್ಥ ಬೆರ್ನೀ ಎಕ್ಸ್ಲೆಸ್ಟನ್ ತಿಳಿಸಿದ್ದಾರೆ.
Categories: ಸುದ್ದಿ

ಆಸಿಸ್ ವಿರುದ್ಧದ ಸೋಲನ್ನು ದ್ವೇಷಿಸುತ್ತೇನೆ: ಭಜ್ಜಿ

Sat, 2008-10-11 10:28
ತಾನು ಆಸ್ಟ್ರೇಲಿಯಾ ವಿರುದ್ಧ ಸೋಲುವುದನ್ನು ದ್ವೇಷಿಸುತ್ತೇನೆ ಎಂದು ಹೇಳಿದ ಭಾರತ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಆದ್ದರಿಂದ ತನ್ನ ಎಲ್ಲಾ ಉತ್ತಮ ನಿರ್ವಹಣೆ ಕಂಗಾರೂಗಳ ವಿರುದ್ಧವಾಗಿರುವುದು ಕಾಕತಾಳೀಯವಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
Categories: ಸುದ್ದಿ
123456789…next ›last »

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator